ಸಾಲ ಮಾಡಿದವರು
ಓಡಿ ಹೋಗುತ್ತಾರೆ ....
ತಪ್ಪು ಮಾಡಿದವರು
ಖುಲಾಸೆಯಾಗುತ್ತಾರೆ ....
ಅಡ್ಡಿಯಿಲ್ಲ
ಓಡಿ ಹೋಗುತ್ತಾರೆ ....
ತಪ್ಪು ಮಾಡಿದವರು
ಖುಲಾಸೆಯಾಗುತ್ತಾರೆ ....
ಅಡ್ಡಿಯಿಲ್ಲ
ಆದರೆ
ನಮ್ಮ ಮಧ್ಯೆ ಇದ್ದುಕೊಂಡು
ನಮಗಾಗಿ ಹೋರಾಡಿದ
ಕೆ ಸ್ ಪುಟ್ಟಣಯ್ಯ ನಂತವರು
ಇಷ್ಟು ಬೇಗ ಋಣ ಹೊರಿಸಿ
ಹೊರಟು ಬಿಡುವುದು
ಏಕೆ ???
ನಮಗಾಗಿ ಹೋರಾಡಿದ
ಕೆ ಸ್ ಪುಟ್ಟಣಯ್ಯ ನಂತವರು
ಇಷ್ಟು ಬೇಗ ಋಣ ಹೊರಿಸಿ
ಹೊರಟು ಬಿಡುವುದು
ಏಕೆ ???
# RIP ...K S Puttanaiah #
No comments:
Post a Comment