Sunday, 9 April 2017

ರೈತ

ಸತ್ತ ದೇಹ
ತಣ್ಣಗಾಗುವುದಂತೆ
ಅದಕ್ಕೆ ಆತ
ಕುಣಿಕೆಯ
ಹುಡುಕುವುದು.

ಒಳಗಣ ಉರಿಯ
ಹೊರಗಣ ಜಗತ್ತು
ಆರಿಸದಿದ್ದರೇನಂತೆ
ಅವನಿಗೆ ಮಾರ್ಗವು
ತಿಳಿದಿಹುದು !

No comments:

Post a Comment