ಕಾವ್ಯ ಸೃಷ್ಠಿಯ ಸುಗ್ಗಿ
ಭಾವನೆಗಳ ಸ್ಪುರಣ
ಎಂಬ ಕಾಲವೊಂದಿತ್ತು
ನಂತರ , ಕಾವ್ಯ ಬುದ್ದಿಯ
ವ್ಯಾಕರಣವಾಯ್ತು
ಕಾವ್ಯ ಖಡ್ಗವಾಗಬೇಕು
ಎಂಬ ಮತ್ತೊಂದು ಕಾಲವಿತ್ತು
ಈಗಂತೂ ಕಾವ್ಯ ಚೆನ್ನಾಗಿರಬೇಕು
ಇಲ್ಲ software ಇಂಜಿನಿಯರ್
ಆಗಿರಬೇಕು ಅಂತಾರೆ ನೋಡಿ 😊
ಭಾವನೆಗಳ ಸ್ಪುರಣ
ಎಂಬ ಕಾಲವೊಂದಿತ್ತು
ನಂತರ , ಕಾವ್ಯ ಬುದ್ದಿಯ
ವ್ಯಾಕರಣವಾಯ್ತು
ಕಾವ್ಯ ಖಡ್ಗವಾಗಬೇಕು
ಎಂಬ ಮತ್ತೊಂದು ಕಾಲವಿತ್ತು
ಈಗಂತೂ ಕಾವ್ಯ ಚೆನ್ನಾಗಿರಬೇಕು
ಇಲ್ಲ software ಇಂಜಿನಿಯರ್
ಆಗಿರಬೇಕು ಅಂತಾರೆ ನೋಡಿ 😊
No comments:
Post a Comment