ದೇವ ದಾನವರ ನಡುವೆ
ನಡೆಯಿತು ಸಮುದ್ರ ಮಂಥನ
ಅಮೃತ, ವಿಷ, ಐಶ್ವರ್ಯ
ಏನೇನೋ ಹುಟ್ಟಿದರೂ
ಅದ್ಯಾಕೋ ನೋಡಿ
' ಕವಿತೆ ' ಮಾತ್ರ ಹುಟ್ಟಲೇ ಇಲ್ಲ !
ಹಾಗೇ ಯೋಚಿಸುತ್ತಿದ್ದಾಗ
ಅನ್ನಿಸಿದ್ದು ಇಷ್ಟು.
ಬುದ್ದಿ ಭಾವಗಳ ತಿಕ್ಕಾಟ
ಹುಲುಮಾನವನ ' ಆಸ್ತಿ '
ದೇವ ದಾನವರಿಂದ
ಅದನು ಬಯಸುತಿರುವುದು
ಆಯಿತೇನೋ ಸ್ವಲ್ಪ ಜಾಸ್ತಿ !
ನಡೆಯಿತು ಸಮುದ್ರ ಮಂಥನ
ಅಮೃತ, ವಿಷ, ಐಶ್ವರ್ಯ
ಏನೇನೋ ಹುಟ್ಟಿದರೂ
ಅದ್ಯಾಕೋ ನೋಡಿ
' ಕವಿತೆ ' ಮಾತ್ರ ಹುಟ್ಟಲೇ ಇಲ್ಲ !
ಹಾಗೇ ಯೋಚಿಸುತ್ತಿದ್ದಾಗ
ಅನ್ನಿಸಿದ್ದು ಇಷ್ಟು.
ಬುದ್ದಿ ಭಾವಗಳ ತಿಕ್ಕಾಟ
ಹುಲುಮಾನವನ ' ಆಸ್ತಿ '
ದೇವ ದಾನವರಿಂದ
ಅದನು ಬಯಸುತಿರುವುದು
ಆಯಿತೇನೋ ಸ್ವಲ್ಪ ಜಾಸ್ತಿ !
No comments:
Post a Comment